ಎಣ್ಮೂರು:ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಇದರ ಮಹಾಸಭೆ ನಡೆಯಿತು. ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಉಸ್ತಾದರಾದ ಅಬ್ದುಲ್ಲ ಮದನಿ ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ವರದಿ ಲೆಕ್ಕ ಪತ್ರ ಮಂಡಿಸಿದರು. ಮಸೀದಿಯ ಅಭಿವೃದ್ದಿ ಬಗ್ಗೆ ಸಭೆಯಲ್ಲಿ
ಚರ್ಚೆ ನಡೆಯಿತು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತ್ತು.
ಗೌರವಾದ್ಯಕ್ಷರಾಗಿ ಹಾಜಿ ಕುಂಞಿಪಳ್ಳಿ ಐವತ್ತೊಕ್ಲು, ಅಧ್ಯಕ್ಷರಾಗಿ ಇಸ್ಮಾಯಿಲ್ ಪಡ್ಪಿನಂಗಡಿ ಪುನರಾಯ್ಕೆಯಾದರು.

ಇಸ್ಮಾಯಿಲ್ ಪಡ್ಪಿನಂಗಡಿ,ಜಮಾಲ್ ಪಡ್ಪಿನಂಗಡಿ,ಅಬ್ದುಲ್ಲ ಮರಕ್ಕಡ,ಸುಲೈಮಾನ್ ಸಖಾಫಿ,
ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ಲ ಮರಕ್ಕಡ, ಕೋಶಾದಿಕಾರಿಯಾಗಿ ಸುಲೈಮಾನ್ ಸಖಾಫಿ, ಉಪಾದ್ಯಕ್ಷರಾಗಿ ಜಮಾಲ್ ಪಡ್ಪಿನಂಗಡಿ, ಜೊತೆ ಕಾರ್ಯದರ್ಶಿಗಳಾಗಿ ರಹೀಂ ಮರಕ್ಕಡ, ಮತ್ತು ನಝೀರ್ ಪಿಲತ್ತಡಿ, ನಿರ್ದೇಶಕರುಗಳಾಗಿ ಖಾದರ್ ಕೆ ಬಿ, ರಹೀಂ ಐವತ್ತೊಕ್ಲು,ರಫೀಕ್ ಸಿ ಎಂ,
ಆದಂ ಪಡ್ಪು,ಹನೀಪ್ ಅಡಿಬಾಯಿ, ರಫೀಕ್ ಪಂಜ,ಉಮ್ಮರ್ ಚೆಕ್ಕಡ್ಕ,
ಹಮೀದ್ ಚೆಕ್ಕಡ್ಕ, ಶರೀಫ್ ಕಿಂಗ್ ಸ್ಟಾರ್ ಆಯ್ಕೆಯಾದರು.