ಸುಳ್ಯ:ಸುಳ್ಯ ಬಿಜೆಪಿ ಮಂಡಲ ಸಮಿತಿ ವಿವಿಧ ಶಕ್ತಿ ಕೇಂದ್ರಗಳ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಮಾಡಲಾಗಿದೆ.
ವಿವಿಧ ಮಹಾ ಶಕ್ತಿ ಕೇಂದ್ರಗಳ ಅಧ್ಯಕ್ಷ ಉಪಾಧ್ಯಕ್ಷರ ನೇಮಕ ಮಾಡಿ ಬಿಜೆಪಿ ಮಂಡಲ ಅಧ್ಯಕ್ಷ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಆದೇಶ ಮಾಡಿದ್ದಾರೆ. ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ ಇಲ್ಲಿದೆ.
ಮಹಾಶಕ್ತಿಕೇಂದ್ರ- ಅಜ್ಜಾವರ
ಅಧ್ಯಕ್ಷರು:ಹೇಮಂತ ಮಠ
ಪ್ರಕಾರ್ಯದರ್ಶಿ:
ಚಂದ್ರಜಿತ್ ಮಾವಂಜಿ
ಮಹಾಶಕ್ತಿಕೇಂದ್ರ – ಆಲೆಟ್ಟಿ
ಅಧ್ಯಕ್ಷರು:
ಭಾರತಿ ಪುರುಷೋತ್ತಮ ಉಳುವಾರು
ಪ್ರಕಾರ್ಯದರ್ಶಿ:
ಸುದರ್ಶನ ಪಾತಿಕಲ್ಲು
ಮಹಾಶಕ್ತಿಕೇಂದ್ರ – ಬೆಳ್ಳಾರೆ
ಅಧ್ಯಕ್ಷರು:
ಅಜಿತ್ ರಾವ್ ಕಿಲಂಗೋಡಿ
ಪ್ರಕಾರ್ಯದರ್ಶಿ:
ಅನೂಪ್ ಬಿಳಿಮಲೆ.
ಮಹಾಶಕ್ತಿಕೇಂದ್ರ ಸುಬ್ರಹ್ಮಣ್ಯ
ಅಧ್ಯಕ್ಷರು:
ಮದುಸೂಧನ ಕೊಂಬಾರು
ಪ್ರಧಾನ ಕಾರ್ಯದರ್ಶಿ:
ಹರ್ಷಿತ್ ಕಾರ್ಜ
ಮಹಾಶಕ್ತಿಕೇಂದ್ರ ಗುತ್ತಿಗಾರು:
ಅಧ್ಯಕ್ಷರು:
ಕೃಷ್ಣಯ್ಯ ಮೂಲೆತೋಟ
ಪ್ರಕಾರ್ಯದರ್ಶಿ:
ವಿಜಯ ಕುಮಾರ ಚಾರ್ಮತ
ಮಹಾಶಕ್ತಿಕೇಂದ್ರ-ಕಡಬ:
ಅಧ್ಯಕ್ಷ:ಗಿರೀಶ.ಎ.ಪಿ.
ಪ್ರಕಾರ್ಯದರ್ಶಿ
ಕೇಶವ ಬೇರಿಕೆ
ಮಹಾಶಕ್ತಿಕೇಂದ್ರ -ಕೊಯಿಲ
ಅಧ್ಯಕ್ಷರು
ಸುರೇಶ ದೇಂತಾರು
ಪ್ರಧಾನ ಕಾರ್ಯದರ್ಶಿ:
ರಾಮಚಂದ್ರ ಏಣಿತ್ತಡ್ಕ
ಮಹಾಶಕ್ತಿ ಕದ್ರ-ನೆಲ್ಯಾಡಿ
ಅಧ್ಯಕ್ಷರು:
ರವಿಪ್ರಸಾದ್ ಶೆಟ್ಟಿ
ಪ್ರಕಾರ್ಯದರ್ಶಿ
ಚಂದ್ರಶೇಖರ ನೂಜಿ
ಮಹಾಶಕ್ತಿಕೇಂದ್ರ-ಸವಣೂರು
ಅಧ್ಯಕ್ಷರು
ತಾರನಾಥ ಕಾಯರ್ಗ
ಪ್ರಕಾರ್ಯದರ್ಶಿವ:
ಜಯಪ್ರಕಾಶ್ ಕರಿಂಬಿಲ
ಮಹಾಶಕ್ತಿಕೇಂದ್ರ-ಸುಳ್ಯ ನಗರ
ಅಧ್ಯಕ್ಷರು:
ಕುಸುಮಾಧರ ಎ.ಟಿ
ಪ್ರಕಾರ್ಯದರ್ಶಿ:
ನಾರಾಯಣ ಶಾಂತಿನಗರ
ಕಾರ್ಯಲಯ ಕಾರ್ಯದರ್ಶಿ:
ಕುಸುಮಾಧರ ಎ.ಟಿ.
ಕಾರ್ಯಾಲಯ ಸಹ ಕಾರ್ಯದರ್ಶಿ
ಚಂದ್ರಶೇಖರ ನಡಿಲು