ಸುಳ್ಯ: ಕೆ ಪಿ ಎಸ್ ಗಾಂಧಿನಗರ ಇದರ ವತಿಯಿಂದ ಗಾಂಧಿನಗರ ಶಾಲೆಯಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಕೆ ಪಿ ಎಸ್ ಉಪಾಧ್ಯಕ್ಷರಾದ ಚಿದಾನಂದ ಕುದ್ಪಾಜೆ ಧ್ವಜರೋಹಣ
ನೆರವೇರಿಸಿದರು. ಅತಿಥಿಗಳಾಗಿ ನಗರಪಂಚಾಯತ್ ಸದಸ್ಯ ಶರೀಫ್ ಕಂಠಿ, ಕೆ ಪಿ ಎಸ್ ಸದಸ್ಯರಾದ ರಾಂಮುರಳಿ, ಸುಧಾಕರ ನಾಗಪಟ್ಟಣ, ಅನಿತಾ ಉಮೇಶ್, ಭುವನೇಶ್ವರಿ ನಾವೂರ್, ವಿಜಯ ದೆಂಗೋಡಿ, ಶಾಲಾ ಪ್ರಾಂಶುಪಾಲ ಸಮದ್ ಎಸ್, ಪ್ರೌಢ ಶಾಲಾ ಮುಖ್ಯಪಾಧ್ಯಯರು, ಪ್ರಾಥಮಿಕ ಶಾಲಾ ಮುಖ್ಯಪಾಧ್ಯಯರು, ಮತ್ತು ಶಾಲಾ ಶಿಕ್ಷಕ ವೃಂದರು, ಮತ್ತು ಪೋಷಕರು ಉಪಸ್ಥಿತರಿದ್ದರು.