ಸುಳ್ಯ: ಪ್ರಗತಿ ಯುವಕ ಮಂಡಲ ಕೂರ್ನಡ್ಕ ಇದರ ವತಿಯಿಂದ 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಹಿರಿಯ ಸದಸ್ಯರಾದ ಹರೀಶ್ ಮಾವಾಜಿ ದ್ವಜರೋಹಣ ನೆರವೇರಿಸಿದರು. ಯುವಕ ಮಂಡಲದ ಎಲ್ಲಾ ಸದಸ್ಯರು ಭಾಗಹಿಸಿದ್ದರು. ಸದಸ್ಯರಾದ ಪುಂಡರೀಕ ಕಾಪುಮಲೆ ಸ್ವಾತಂತ್ರ್ಯ ಸಂಗ್ರಾಮದ ಕೆಲವು ಸನ್ನಿವೇಶಗಳನ್ನು ತಿಳಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ಪವಿತ್ರಕುಮಾರ್ ಗೂಡಿಂಜ ಕಾರ್ಯಕ್ರಮ ನಿರೂಪಸಿದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post