ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಹಾಗೂ ಕೈಗಾರಿಕಾ ರಂಗಕ್ಕೆ ಹೊಸ ಶಕ್ತಿ ತುಂಬಲಿರುವ ಗಂಜಿಮಠದಲ್ಲಿ ನಿರ್ಮಾಣ ಹಂತದಲ್ಲಿರುವ ಪ್ಲಾಸ್ಟಿಕ್ ಪಾರ್ಕ್ ಯೋಜನಾ ಪ್ರದೇಶಕ್ಕೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರು …
ಸುಳ್ಯ:ಧರ್ಮ ಜಾಗೃತಿ ಮೂಡಿಸುವ ಮತ್ತು ಧರ್ಮವನ್ನು ಒಗ್ಗೂಡಿಸುವ ಕೆಲಸಗಳು ದೇವಸ್ಥಾನ ಹಾಗು ದೈವಸ್ಥಾನಗಳ ಮೂಲಕ ನಡೆಯುತ್ತಿದೆ.ದೇವ- ದೈವ ಸಾನಿಧ್ಯಗಳು ಧರ್ಮದ ಅಸ್ಮಿತೆಯ ಕೇಂದ್ರಗಳಾಗಿ ಇಂದು ಪುನರುಜ್ಜೀವನ ಗೊಳ್ಳುತ್ತಿದೆ…
ಸುಳ್ಯ:ಇದೀಗ ಜಗತ್ತಿನೆಲ್ಲೆಡೆ ಫಿಫಾ ವಿಶ್ಬಕಪ್ ಸಂಭ್ರಮ. ಎಲ್ಲಡೆ ಕಾಲ್ಚೆಂಡು ಜ್ವರ ಹರಡುತ್ತಿದ್ದಂತೆ ಸುಳ್ಯದಲ್ಲಿಯೂ ಫುಟ್ಬಾಲ್ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿದೆ.ಅಮೆರಿಕ, ಕೆನಡಾ, ಮೆಕ್ಸಿಕೊ ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯುತ್ತಿರುವ…
ಸುಳ್ಯ:ಸುಳ್ಯದ ಅತೀ ದೊಡ್ಡ ಡಿಜಿಟಲ್ ಮೊಬೈಲ್ ಶೋರೂಮ್ ಮೊಬೈಲ್ ಗ್ಯಾರೇಜ್ನಲ್ಲಿ Apple ಎಕ್ಸ್ಫೀರಿಯನ್ಸ್ ಕೌಂಟರ್ ಜೂ.17ರಂದುಉದ್ಘಾಟನೆಗೊಂಡಿತು.ಎಂ.ಬಿ.ಫೌಂಡೇಶನ್ನ ಅಧ್ಯಕ್ಷ ಎಂ.ಬಿ.ಸದಾಶಿವ ಕೌಂಟರ್ ಉದ್ಘಾಟಿಸಿ ಶುಭ ಹಾರೈಸಿದರು. ಪತ್ರಕರ್ತ ಗಂಗಾಧರ…
ಸುಳ್ಯ:ಕಾಂಕ್ರೀಟೀಕರಣ ನಡೆದ ಕಾಯರ್ತೋಡಿ ದೇವಸ್ಥಾನದ ಕಡೆಗೆ ತೆರಳುವ ರಸ್ತೆಗೆ ಎರಡು ಬಾರಿ ಉದ್ಘಾಟನಾ ಭಾಗ್ಯ.ಭಾನುವಾರ ಶಾಸಕರ ನೇತೃತ್ವದಲ್ಲಿ ಬಿಜೆಪಿಯವರು ರಸ್ತೆಯನ್ನು ಉದ್ಘಾಟಿಸಿದರೆ, ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ…
ಕಲ್ಲುಗುಂಡಿ:ಸಂಪಾಜೆ ವಲಯ ಕಾಂಗ್ರೆಸ್ ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವಿರುದ್ಧ ಕಾರ್ಯಕರ್ತರು, ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ…
*ಗಣೇಶ್ ಮಾವಂಜಿ.ಅದೊಂದು ಕಾಲವಿತ್ತು. ಗದ್ದೆಯಲ್ಲಿ ಕೆಲಸ ಮಾಡುವ ಕೆಲಸಗಾರರು ಊಟಕ್ಕೆಂದು ಮನೆಗೆ ಬಂದಾಗ ಮನೆಯ ಯಜಮಾನ ಹಲಸಿನ ಹಣ್ಣು ಕೊಯ್ದು ತಿನ್ನಲು ರೆಡಿ ಮಾಡುತ್ತಿದ್ದನಂತೆ. ಕೆಲಸಗಾರರು ಕೂಡಾ…