ಸುಳ್ಯ: ಬ್ಲಾಕ್ ಕಾಂಗ್ರೆಸ್ ಸಮಿತಿ ಕಡಬ ಇದರ ವತಿಯಿಂದ ವಿವಿಧ ಘಟಕದ ನಾಯಕರೊಂದಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಸಮಾಲೋಚನೆ ನಡೆಸಿದರು.
ಬಂಟ್ವಾಳ ಕಾಂಗ್ರೆಸ್
![](https://thesulliamirror.com/wp-content/uploads/2023/04/IMG-20230420-WA0051.jpg)
![](https://thesulliamirror.com/wp-content/uploads/2023/04/IMG-20230420-WA0053.jpg)
ಅಭ್ಯರ್ಥಿ ಬಿ.ರಮಾನಾಥ್ ರೈ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಜಿ.ಕೃಷ್ಣಪ್ಪ ಹಾಗು ಸುಳ್ಯದ ನಾಯಕರು ಭಾಗವಹಿಸಿದರು.ಹಿರಿಯ ಕಾಂಗ್ರೆಸ್ ಮುಖಂಡ ಹಾಗು ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ ಅವರನ್ನು ಭೇಟಿ ಮಾಡಿದ ಜಿ.ಕೃಷ್ಣಪ್ಪ ಆಶೀರ್ವಾದ ಪಡೆದುಕೊಂಡರು.