ಪಂಜ: ಶ್ರೀ ಸದಾಶಿವ ಸಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಾಳೆ(ಎ.14) ಪೂರ್ವಾಹ್ನ 8 ಗಂಟೆಗೆ ಸೌರ ಯುಗಾದಿ (ವಿಷು) ಪ್ರಯುಕ್ತ ಸುಫಲ ವಸ್ತು ಕಾಣಿಕೆ ಸಮರ್ಪಣೆ(ವಿಷು ಕಣಿ) ಮತ್ತು ವಿಶೇಷ ಪೂಜಾದಿ ಸೇವೆಗಳು ನಡೆಯಲಿದೆ. ಭಕ್ತರು ಆಗಮಿಸಿ ಆಗಮಿಸಿ ಪ್ರಸಾದ ಸ್ವೀಕರಿಸಬೇಕಾಗಿ ಶ್ರೀ ಸದಾಶಿವ ಸಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ವಿನಂತಿಸಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.