ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆ ಮಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿ ಭರತ್ ನೆಕ್ರಾಜೆ ಜಯಗಳಿಸಿದ್ದಾರೆ.ಪುತ್ತೂರು ವಿಭಾಗದಿಂದ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿದ್ದ ಚಂದ್ರಶೇಖರ್ ರಾವ್, ಎಸ್ ಬಿ ಜಯರಾಮ್ ರೈ,ಹೆಚ್ ಪ್ರಭಾಕರ್,ಭರತ್ ನೆಕ್ರಾಜೆ,ಮಹಿಳಾ ಸ್ಥಾನದಿಂದ ಸವಿತಾ ಎಸ್ ಶೆಟ್ಟಿ ಜಯಳಿಸಿದ್ದಾರೆ. ಚಂದ್ರಶೇಖರ ರಾವ್ – 169, ಜಯರಾಮ್ ರೈ – 190, ಭರತ್ ನೆಕ್ರಾಜೆ – 173, ಹೆಚ್ ಪ್ರಭಾಕರ್ – 157
ಮತ ಪಡೆದಿದ್ದಾರೆ.