ಗೂನಡ್ಕ:ಸೆ. 21ರಂದು ಸಜ್ಜನ ಸಮುದಾಯ ಭವನದಲ್ಲಿ 6 ಜಮಾಯತ್ ನೇತೃತ್ವದಲ್ಲಿ ಬೃಹತ್ ಮಿಲಾದ್ ಸಂಗಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಮದ್ರಸಾ ಮಕ್ಕಳ ಮಿಲಾದ್ ಸಂಭ್ರಮ ನಡೆಯಲಿದೆ. ಕಾರ್ಯಕ್ರಮದ ಉಸ್ತುವಾರಿಗೆ ಸ್ವಾಗತ ಸಮಿತಿ ರಚಿಸಲಾಯಿತು. ಸಮಿತಿಯ
ಸಂಚಾಲಕರಾಗಿ ಟಿ.ಎಂ ಶಾಹಿದ್ ತೆಕ್ಕಿಲ್, ಅಶ್ರಫ್ ಗುಂಡಿ, ಮಹಮ್ಮದ್ ಕುಂಞಿ ಗೂನಡ್ಕ, ಎಸ್ ಆಲಿ ಹಾಜಿ. ಮಹಮದ್ ಹಮೀದಿಯ. ಮೊಯ್ದೀನ್ ಕುಂಞಿ,ಸ್ವಾಗತ ಸಮಿತಿ ಅಧ್ಯಕ್ಷರಾಗಿ ಡಾ. ಉಮ್ಮರ್ ಬೀಜದಕಟ್ಟೆ ಪ್ರಧಾನ ಕಾರ್ಯದರ್ಶಿಯಾಗಿ ಜಿ ಕೆ ಹಮೀದ್ ಗೂನಡ್ಕ ಕೋಶಾಧಿಕಾರಿಯಾಗಿ ಮಹಮ್ಮದ್ ಕುಂಞಿ ಗೂನಡ್ಕ ಉಪಾಧ್ಯಕ್ಷರಾಗಿ ಕೆ.ಎಂ ಅಶ್ರಫ್ ಕಲ್ಲುಗುಂಡಿ. ಅಶ್ರಫ್ ಹಾಜಿ ಸಂಟ್ಯಾರ್. ಎ. ಟಿ. ಅಶ್ರಫ್ ದೊಡ್ಡಡ್ಕ ಸಹ ಕಾರ್ಯದರ್ಶಿಗಳಾಗಿ ಎಸ್ ಕೆ ಹನೀಫ್ ಸಂಪಾಜೆ ಎಸ್ ಪಿ ಹನೀಫ್ ಕೊಯ್ನಾಡ್ ಅವರನ್ನು ಆಯ್ಕೆ ಮಾಡಲಾಯಿತು.
ಸನ್ಮಾನ ಹಾಗೂ ಪ್ರಶಸ್ತಿ ನಿರ್ವಹಣೆ ಸಮಿತಿಗೆ ತಾಜ್ ಮಹಮ್ಮದ್ ಸಂಪಾಜೆ. ಅಬ್ದುಲ್ ರಹಿಮಾನ್ ಸಂಪಾಜೆ. ಸಾದಿಕ್ ಗೂನಡ್ಕ. ಉಮ್ಮರ್ ಪುತ್ರಿ ತಾಜ್ ಟರ್ಲಿ ರಜಾಕ್ ಸೂಪರ್,ಆರ್ಥಿಕ ಸಮಿತಿಗೆ ಇರ್ಷಾದ್ ಬದ್ರಿಯಾ ರಝಾಕ್ ಕೊಯ್ನಾಡ್. ಹ್ಯಾರಿಸ್ ಝಂ, ಝಂ, ಅಜರ್ ಕೊಪ್ಪತಕಜೆ ಮುನೀರ್ ದಾರಿಮಿ, ಮಹಮದ್ ಹನೀಫ್ ಚಟ್ಟೆಕಲ್ಲು. ಉಮ್ಮರ್ ತಾಜ್ . ಜಾಬಿರ್ ಎಂ ಬಿ,ಆಹಾರ ಸಮಿತಿಗೆ ಕೆ ಎಂ ರಫೀಕ್ ಕಲ್ಲುಗುಂಡಿ ಅಮೀರ್ ಗೂನಡ್ಕ ಇಬ್ರಾಹಿಂ ಟಿ ಎಂ ಮುಸ್ತಫಾ ಅಲ್ತಾಫ್ ಗೂನಡ್ಕ. ಲುಕ್ಮನ್ ಪೇರಡ್ಕ ಸುಹೈಲ್ ಪೇರಡ್ಕ, ನೀರಾವರಿ ಪಾರ್ಕಿಂಗ್ ಸಮಿತಿಗಡ ಹಸೈನಾರ್ ದೊಡ್ಡಡ್ಕ,ಹಸೈನಾರ್ ಚಟ್ಟೆಕಲ್ಲು,ಮುನೀರ್ ಚಟ್ಟೆಕಲ್ಲು, ಹ್ಯಾರಿಸ್ ಸಂಪಾಜೆ,ಸ್ವಾಗತ ಸಮಿತಿ ಸದಸ್ಯರಾಗಿ
ಹಾಜಿ ಅಬ್ಬಾಸ್ ಗೂನಡ್ಕ.ಅಬ್ದುಲ್ಲಕೊಪ್ಪತಕಜೆ ಎಸ್ ಎಂ. ಅಬ್ದುಲ್ಲ ಗೂನಡ್ಕ,ಉಸ್ಮಾನ್ ಪೇರಡ್ಕ , ಅಬ್ದುಲ್ ಖಾದರ್ ಮೊಟ್ಟಂಗಾರ . ಟಿ ಬಿ. ಹನೀಫ್ ,ಅಮೀರ್ ಕುಕ್ಕುಂಬಳ, ಅಬ್ದುಲ್ ಖಾದರ್ ಪಟೇಲ್, ತಾಜುದ್ದೀನ್ ಅರಂತೋಡು ಕೆ. ಕೆ. ಅಬ್ಬಾಸ್ ಸಂಪಾಜೆ ಜಿ .ಎಂ ಅಬ್ದುಲ್ಲ ಗೂನಡ್ಕ ಹಂಸ ಕೊಯ್ನಾಡ್ ಮುನೀರ್ ಪ್ರಗತಿ ಇಬ್ರಾಹಿಂ ಟಿ.ಎ . ಅಬೂಬಕ್ಕರ್ ಎಂ.ಸಿ. ಶರೀಫ್ ಉದಯ ಸ್ಟೋರ್. ಟಿ .ಕೆ.ರಫೀಕ್ ಕೊಯ್ನಾಡ್ ರವರನ್ನು ನೇಮಕ ಆಯ್ಕೆಯದರು.
ತಾಜ್ ಮಹಮ್ಮದ್, ಸ್ವಾಗತಿಸಿ ಜಿ. ಕೆ. ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು,












