The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೇರಿ 20 ಸಂಘಟನೆಗಳಿಗೆ ಹಾಗು ಸುಳ್ಯದ ಕಲಾವಿದ ಮಂಜುನಾಥ್ ಬಂಗ್ಲೆಗುಡ್ಡೆ ಸೇರಿ 34 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

by ದಿ ಸುಳ್ಯ ಮಿರರ್ ಸುದ್ದಿಜಾಲ October 30, 2022
by ದಿ ಸುಳ್ಯ ಮಿರರ್ ಸುದ್ದಿಜಾಲ October 30, 2022
Share this article

ಮಂಗಳೂರು: 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೀಡಲಾಗುವ 2022ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಸೇರಿ 20 ಸಂಘಟನೆಗಳಿಗೆ ಹಾಗು ಸುಳ್ಯದ ಕಲಾವಿದ ಎಂ.ಜಿ.ಮಂಜುನಾಥ್ ಬಂಗ್ಲೆಗುಡ್ಡೆ ಸೇರಿ 34 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. ಪತ್ರಕರ್ತರ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಗ್ರಾಮ ವಾಸ್ತವ್ಯ, ಬ್ರ್ಯಾಂಡ್ ಮಂಗಳೂರು ಅಭಿಯಾನ, ಪ್ಲಾಸ್ಟಿಕ್ ಜಾಗೃತಿ ಅಭಿಯಾನ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿಯೇ ಗುರುತಿಸಿ ಕೊಂಡಿರುವ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ..

ಯದುಪತಿ ಗೌಡ ಪುದುವೆಟ್ಟು (ಸಾಹಿತ್ಯ), ಶೇಖರ ಗೌಡ ಬಜ್ಪೆ (ಸಾಹಿತ್ಯ), ಉತ್ತಮ್ ಕುಮಾರ್ ಜೆ. ಕೋಡಿಯಾಲ್‌ಬೈಲ್ (ಹಿಂದೂಸ್ತಾನಿ ಸಂಗೀತ), ಅಚ್ಯುತ ಮಾರ್ನಾಡು ಬೆಳುವಾಯಿ (ಯಕ್ಷಗಾನ), ಬಂಟ್ವಾಳ ಜಯರಾಮ ಆಚಾರ್ಯ (ಯಕ್ಷಗಾನ), ಕೆ. ನಾರಾಯಣ ಪೂಜಾರಿ ಉಜಿರೆ (ಯಕ್ಷಗಾನ), ಕೇಶವ ಶಕ್ತಿನಗರ (ಕಲೆ), ಮಂಜುನಾಥ ಎಂ.ಜಿ. ಸುಳ್ಯ (ಕಲೆ), ದೇಜಪ್ಪ ಪೂಜಾರಿ ಎನ್. ವಿಟ್ಲ (ಕಲೆ), ಪೂಜಾ ಯು. ಕಾಂಚನ್ ಕುಳಾಯಿ (ನಾಟಕ), ಪದ್ಮ ಮಲೆಕುಡಿಯ ಮಲವಂತಿಗೆ (ಕರಕುಶಲ ಕಲೆ), ಕೃಷ್ಣ ಪ್ರಸಾದ್ ದೇವಾಡಿಗ ಉಪ್ಪಿನಂಗಡಿ (ಸಂಗೀತ), ಚಂದ್ರಶೇಖರ ಕೆ. ಮಂಕಿಸ್ಟ್ಯಾಂಡ್ (ಸಂಗೀತ), ಗುರುಪ್ರಿಯ ನಾಯಕ್ ಎಸ್. ನರಿಮೊಗರು (ಸಂಗೀತ), ಪ್ರತಿಮಾ ಶ್ರೀಧರ ಹೊಳ್ಳ ಕೊಟ್ಟಾರ (ಭರತನಾಟ್ಯ), ಪಿ.ಕೃಷ್ಣಪ್ಪ ಬೋಂದೆಲ್ (ಪರಿಸರ), ಶಶಿಧರ ಪೊಯ್ಯತ್ತಬೈಲ್ ಕೋಟೆಕಾರ್ (ಪತ್ರಿಕೋದ್ಯಮ), ವೆಂಕಟೇಶ್ ಬಂಟ್ವಾಳ (ಪತ್ರಿಕೋದ್ಯಮ), ಕೆ. ವಿಲ್ಫ್ರೆಡ್ ಡಿಸೋಜ ಪೆರುವಾಯಿ (ಪತ್ರಿಕೋದ್ಯಮ), ಡಾ. ಹಬೀಬ್ ರಹ್ಮಾನ್ ಮಂಗಳೂರು (ವೈದ್ಯಕೀಯ), ಡಾ. ಭಾಸ್ಕರ ರಾವ್ ಬಂಟ್ವಾಳ (ವೈದ್ಯಕೀಯ), ಡಾ.ಸುಧಾಕರ ಶೆಟ್ಟಿ ಪುಣೆ (ವೈದ್ಯಕೀಯ), ಗಣೇಶ್ ಪಂಡಿತ್ ಉಳ್ಳಾಲ (ನಾಟಿ ವೈದ್ಯ), ವೆಂಕಪ್ಪ ನಲಿಕೆ ಅಲ್ಲಿಪಾದೆ (ದೈವಾರಾಧನೆ), ಸೇಸಪ್ಪ ಬಂಗೇರಾ ಮೊಂಟೆಪದವು (ದೈವಾರಾಧನೆ), ಹೊನ್ನಯ ಕುಲಾಲ್ ಬೆಳ್ತಂಗಡಿ (ಸಮಾಜ ಸೇವೆ), ಯೋಗೀಶ್ ಶೆಟ್ಟಿ ಕೋಟೆಕಾರು (ಸಮಾಜ ಸೇವೆ), ಜಯರಾಮ ರೈ ಕೆದಂಬಾಡಿ (ಸಮಾಜ ಸೇವೆ), ಕೆ. ವಿನಯಾನಂದ ಜೋಗಿ ಶಕ್ತಿನಗರ (ಸಮಾಜ ಸೇವೆ), ಸಿ.ಎ.ಶಾಂತರಾಮ ಶೆಟ್ಟಿ ಬಿಜೈ (ಸಮಾಜ ಸೇವೆ), ಸೇಸಪ್ಪ ಕೋಟ್ಯಾನ್ ಕಲ್ಲೇಗ (ಸಮಾಜ ಸೇವೆ), ಗಂಗಾಧರ ಶೆಟ್ಟಿ ಹೊಸಮನೆ ನೆಲ್ಯಾಡಿ (ಸಮಾಜ ಸೇವೆ), ರಾಜೇಶ್ ಕದ್ರಿ ಶಕ್ತಿನಗರ (ಸಮಾಜ ಸೇವೆ/ಶಿಕ್ಷಣ), ನಲಿಕೆ ಕೂಕ್ರ ಸಾಲ್ಯಾನ್ ಮಾರೂರು (ಭೂತಾರಾಧನೆ) ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘ (ಸಾಹಿತ್ಯ), ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ (ಛಾಯಾಚಿತ್ರ), ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ಪತ್ರಿಕೋದ್ಯಮ), ಸಪ್ತಸ್ವರ ಕಲಾತಂಡ ಕೊಣಾಜೆ (ಸಮಾಜ ಸೇವೆ) ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ (ಸಮಾಜ ಸೇವೆ), ಉತ್ಸಾಹಿ ಯುವಕ ವೃಂದ ಪದವು ಬಿಕರ್ನಕಟ್ಟೆ (ಸಮಾಜ ಸೇವೆ), ಕರ್ನಾಟಕ ಶಿವಸೇವಾ ಸಮಿತಿ ಪಾಂಡೇಶ್ವರ (ಸಮಾಜ ಸೇವೆ), ಕುದ್ರೋಳಿ ಯುವ ಸಂಘ (ಸಮಾಜ ಸೇವೆ), ನೇತಾಜಿ ಯುವಕ ಸಂಘ ದೇರಾಜೆ (ಸಮಾಜ ಸೇವೆ), ಬ್ಲಡ್ ಡೋನರ್ಸ್ ಮಂಗಳೂರು ದೇರಳಕಟ್ಟೆ (ಸಮಾಜ ಸೇವೆ), ಭಾರತ್ ಫ್ರೆಂಡ್ಸ್ ಕ್ಲಬ್ ಇರಾ (ಸಮಾಜ ಸೇವೆ), ಯೂತ್ ಸೆಂಟರ್ ಪಡೀಲ್ (ಸಮಾಜ ಸೇವೆ), ವಿಜಯ ಯುವ ಸಂಗಮ ಎಕ್ಕಾರು (ಸಮಾಜ ಸೇವೆ), ವಿವೇಕಾನಂದ ಯುವಕ ಮಂಡಲ ಚೇಳಾಯಾರು (ಸಮಾಜ ಸೇವೆ), ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಸುರತ್ಕಲ್ (ಸಮಾಜ ಸೇವೆ), ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್(ಸಮಾಜ ಸೇವೆ), ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ ಸಸಿಹಿತ್ಲು (ಸಮಾಜ ಸೇವೆ), ಶಾರದಾ ಫ್ರೆಂಡ್ಸ್ ಸರ್ಕಲ್ ಸಜಿಪ ಮುನ್ನೂರು (ಸಮಾಜ ಸೇವೆ), ಬದುಕು ಕಟ್ಟೋಣ ಬನ್ನಿ ತಂಡ ಬೆಳ್ತಂಗಡಿ (ಸಮಾಜ ಸೇವೆ), ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಹೊಸಬೆಟ್ಟು (ಕ್ರೀಡೆ) ಪ್ರಶಸ್ತಿ ವಿಜೇತ ಸಂಘಟನೆಗಳಾಗಿವೆ.

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಟ್ವೆಂಟಿ-20 ವಿಶ್ವಕಪ್: ಭಾರತ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಗೆಲುವು
next post
ಅರೆಭಾಷೆ ಅಂಕಣ-ಹರ್ಟೆ: ..…ತೇಂಳ್ರೆ ಅದೊಂದ್ ಬೊಯ್ಗೊಳೇ ಅಲ್ಲಗಡ..! ಅದೊಂದ್ ಇಮೋಷನ್‌ಗಡ…!!

You may also like

ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ:...

June 4, 2023

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ: ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ...

June 4, 2023

ಅರೆಭಾಷೆ ರಸಾಯನ: ಐತಾರದ ಪೊಳ್ಮೆ.. ಪೂರಾ ಹೆಳ್ಮಕ್ಕಳಿಗೆ ಕೊಟ್ಟರೆ ಗಳ್ಮಕ್ಕಳಿಗೆ...

June 4, 2023

ಸರಕಾರದ ಗ್ಯಾರಂಟಿ ಯೋಜನೆ: ಯುವ ನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ...

June 3, 2023

5 ಗ್ಯಾರಂಟಿ ಯೋಜನೆಗಳಂತಹಾ ಜನಪರ ಕಾರ್ಯಕ್ರಮ ನೀಡಲು ಕಾಂಗ್ರೆಸ್‌ನಿಂದ ಮಾತ್ರ...

June 3, 2023

ಬಾಲಸೋರ್ ರೈಲು ಅಪಘಾತ: ಮೃತರ ಸಂಖ್ಯೆ 233 ಕ್ಕೆ, 900...

June 3, 2023

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ರೂ.,...

June 2, 2023

ಒಡಿಶಾದ ಬಾಲಸೋರ್​​ನಲ್ಲಿ ರೈಲು ಅಪಘಾತ: 50 ಮಂದಿ ಸಾವು: 300...

June 2, 2023

ರಾಜ್ಯ ಸರಕಾರದ ಐದು ಗ್ಯಾರಂಟಿಗಳ ಅನುಷ್ಠಾನ ಹೇಗೆ.? ಷರತ್ತುಗಳು ಏನು..?...

June 2, 2023

ಐದೂ ಗ್ಯಾರಂಟಿಗಳ ಜಾರಿಗೆ ಸರ್ಕಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ ಘೋಷಣೆ

June 2, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ ಸಂಭ್ರಮ
  • ಕೇರಳದ ನರ್ಸ್‌ಗೆ ಒಲಿದ 45 ಕೋಟಿಯ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಅದೃಷ್ಟ
  • ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ: ಲೋಕ‌ ಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ
  • ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ ಮೆರವಣಿಗೆ
  • ಮಾರ್ನಿಂಗ್ ಕ್ರಿಕೆಟ್‌ ಕ್ಲಬ್ ನೂತನ ಕಚೇರಿ ಉದ್ಘಾಟನೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ