ಬಳ್ಳಾರಿ: ರಾಹುಲ್ ಗಾಂಧಿ ಯವರ ಭಾರತ್ ಜೋಡೋ ಯಾತ್ರೆಯಲ್ಲಿ ಹಾಗು ಬಳ್ಳಾರಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸುಳ್ಯದ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದಾರೆ. ಕೆಪಿಸಿಸಿ ಭಾರತ್ ಜೋಡೋ
ಸಂಯೋಜಕರಾದ ಟಿ ಎಂ ಶಾಹಿದ್ ತೆಕ್ಕಿಲ್, ಸರಸ್ವತಿ ಕಾಮತ್, ಸುಳ್ಯ ಬ್ಲಾಕ್ ಉಸ್ತುವಾರಿ ಕೃಷ್ಣಪ್ಪ, ಸಚಿನ್ ರಾಜ್ ಶೆಟ್ಟಿ, ಗಫೂರ್ ಕಲ್ಮಡ್ಕ,ಅನಿಲ್ ಬಲ್ಲಡ್ಕ,ಸಿದ್ದಿಕ್ ಕೊಕೊ, ಆರ್ ಕೆ ಮಹಮ್ಮದ್, ಶರೀಫ್ ಕಂಠಿ ಸೇರಿ ಪ್ರಮುಖರು ಭಾಗವಹಿಸಿದ್ದರು. ಸಮಾವೇಶದಲ್ಲಿ ರಾಹುಲ್ ಗಾಂಧಿ, ಅಶೋಕ್ ಗೆಹಲೊಟ್, ರೂಪೇಶ್ ಭಗೆಲ್, ಮಲ್ಲಿಖರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಕೆ ಸಿ ವೇಣುಗೋಪಾಲ್, ಸಲೀಂ ಅಹಮದ್, ರಾಮಲಿಂಗ ರೆಡ್ಡಿ,ಎಂ ಬಿ ಪಾಟೀಲ್, ರಮಾನಾಥ್ ರೈ, ವಿನಯಕುಮಾರ್ ಸೊರಕೆ ಯು ಟಿ ಖಾದರ್, ಹರೀಶ್ ಕುಮಾರ್ ಮಂಜುನಾಥ್ ಭಂಡಾರಿ ಮೊದಲಾದವರು ಭಾಗವಹಿಸಿದರು.